Surprise Me!

ಶ್ರೀರಾಮುಲು ಹೇಳಿಕೆಯಿಂದ ಬಿಜೆಪಿಗೆ ಮುಜುಗರ | Sriramulu | Siddaramaiah | CT Ravi | Public TV

2022-08-16 1 Dailymotion

ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಮುಜುಗರ ಆಗಿದೆ. ಸದಾ ಸಿದ್ದರಾಮಯ್ಯ ವಿರುದ್ಧ ಕಿಡಿಕಾರ್ತಿದ್ದ ಸಚಿವ ಶ್ರೀರಾಮುಲು ಇವತ್ತು ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದಿದ್ದಾರೆ. ಇದಕ್ಕೆ ಸಿಟಿ ರವಿ ಪ್ರತಿಕ್ರಿಯಿಸಿದ್ದು, ರಾಮುಲು ವರ್ಣರಂಜಿತ ರಾಜಕಾರಣಿ. ಯಾವ ಅರ್ಥದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ್ದಾರೋ ಗೊತ್ತಿಲ್ಲ ಅಂದಿದ್ದಾರೆ.<br /><br />#publictv #siddaramaiah #sriramulu

Buy Now on CodeCanyon